ಚುನಾವಣೆ ಜನರಿಗೆ ಸೆೇರಿದ್ುು, ರಾಜಕಾರಣಿಗಳಿಗಲ್ಾಾ.

elections india 2024

ಪ್ರಿಯ ಮತದಾರರ ೇ,

“ರಾಜಕೀಯ ಕೆಟ್ಟದು, ಅದರಿಂದ ದೂರವಿರುವುದು ಉತ್ತಮ” ಎಿಂದು ನಮಮಲ್ಲಿ ಹೆಚ್ಚಿನವರು ಭಾವಿಸುತ್ಾತರೆ. ಆದರೆ ಭ್ರಷ್ಟ ಅಧಿಕಾರಗಳು, ರಾಜಕಾರಣಿಗಳು ಮತ್ುತ ರಾಜಕೀಯ ಪಕ್ಷಗಳ ಬಗ್ೆೆ ನಾವು ಅನಿಂತ್ವಾಗಿ ದೂರುತ್ೆತೀವೆ. ಚುನಾವಣೆಗಳು ಪರಸ್ಥಿತಿಯನುು ಸರಪಡಿಸಲು ಉತ್ತಮ ಅವಕಾಶವಾಗಿದೆ, ಆದರೆ, ನಾವು ಅದರ ಬಗ್ೆೆ ಅಜ್ಞಾನದಲ್ಲಿದೆದೀವೆ. 

ಈ ನಮಮ ಅಜ್ಞಾನವು ಬದುಕುತಿತರುವ ಜನರ ಭ್ವಿಷ್ಯವನುು ಮತ್ುತ ಹುಟ್ಟಲ್ಲರುವ ಪೀಳಿಗ್ೆಯನುು ಅಪಾಯಕೆೆ ತ್ಳುುತ್ತದೆ. ಚುನಾವಣೆ 

ಜನರಿಗೆ ಸೆೇರಿದ್ುು, ರಾಜಕಾರಣಿಗಳಿಗಲ್ಾಾ. ಪರತಿಯೊಬಬ ಭಾರತಿೀಯನೂ ತ್ನು ಮತ್ದಾನದ ಶಕತಯನುು ಬಹು ಎಚಿರಕೆಯಿಂದ ಚಲಾಯಸಬೆೀಕು. 

ಈ ಲೆೀಖನವು ನಮಮ ದೆೀಶದ ರಾಜಕೀಯದ ಸ್ಥಿತಿಯನುು ಪರಗಣಿಸ್ಥ ನಿಮಮ ಗಮನವನುು ಸೆಳೆಯುವ ಗುರಯನುು ಹೊಿಂದಿದೆ. ಪರತಿಯೊಬಬ ಅಹಹ ಭಾರತಿೀಯ ಮತ್ದಾರ ಈ ಲೆೀಖನವನುು ಓದಲೆೀಬೆೀಕಾದ 3 ಕಾರಣಗಳು ಈ ಕೆಳಗಿವೆ –

1. ರಾಜಕಾರಣಿಗಳು ರಾಜಕೀಯ ಕ್ೆೀತ್ರದಲ್ಲಿ ಏಕೆ ಇದಾದರೆ?

ಯಾವುದೆೀ ಶಾಸಕ, ಸಿಂಸದ ಅಥವಾ ಸಕರಯ ರಾಜಕಾರಣಿಯನುು ಕೆೀಳಿ, ‘ನಿೀವೆೀಕೆ ರಾಜಕೀಯದಲ್ಲಿದಿದೀರ?’ ಅತ್ಯಿಂತ್ ತ್ಾಯಗದ ಧ್ವನಿಯಲ್ಲಿ ನಿೀವು ಕೆೀಳುವ ಸಾಮಾನಯವಾದ ಪರತಿಕರಯೆಯು “ನಾನು ಜನರ ಸೆೀವೆ ಮಾಡಲು ಬಯಸುತ್ೆತೀನೆ, ನಾನು ನನು ದೆೀಶಕೆೆ ಸೆೀವೆ ಸಲ್ಲಿಸಲು ಬಯಸುತ್ೆತೀನೆ ಇತ್ಾಯದಿ.” 

ನಾಮನಿದೆೀಹಶನದ ಮೊದಲು ರಾಜಕಾರಣಿಗಳು ತ್ಮಮ ಉದೆದೀಶಗಳಿಗ್ಾಗಿ ಸುಳುು ಪತ್ೆತ ಪರೀಕ್ೆಯನುು ಕೆೈಗ್ೊಳುುವುದನುು ಚುನಾವಣಾ ಆಯೊೀಗವು ಕಡ್ಾಾಯಗ್ೊೀಳಿಸ್ಥದರೆ, ಸತ್ಯ ಹೊರಬರಬಹುದು. 

ಆದರ ಅವರು ಸುಳ್ಳುಪತ್ ೆಯಂತಿವನ ನೇ ವಂಚಿಸಿದರೂ ಆಶ್ಚಯಯ ಪಡಬ ೇಕಿಲ್ಲ. ಪರಿಸಿಿತಿ ಬಂದಲ್ಲಲ ರಾಕಜಕಾರಣಿಗಳ್ಳ ವಂಚನ ಯ ಮಾಗಯವನ್ುನ ಅನ್ುಸರಿಸಲು ಹಂಜರಿಯಲಾರರು. ರಾಜಕಾರಣಿಗಳು ಸ್ಥದಾದಿಂತ್ಗಳನುು ಮೂಲೆೀಗ್ೆ ಎಸೆದು ಪಕ್ಷದಿಿಂದ ಪಕ್ಷಗಳಿಗ್ೆ ಜಿಗಿಯುತಿತರುವ ಇತಿತೀಚ್ಚನ ಬೆಳವಣಿಗ್ೆಗಳು ಇದಕೆೆ ಸಾಕ್ಷಿ.

ಒಮ್ಮೆ ನಿಮೆ ಸುತೆಲ್ೂ ನ್ಡ ಯುತಿೆರುವ ರಾಜಕಿೇಯ ವಿದಯಮಾನ್ಗಳ್ತೆಒಂದು ದೃಷ್ಟಿ ಹಾಯಿಸಿದರ ನ ೈಜತ್ ಯ

ಅರಿವಾಗುತೆದ . ಇಂದಿನ್ ರಾಜಕಾರಣಿಗಳ್ಳ ನಿಜವಾಗಿಯೂ ದ ೇಶ್ ಅಥವಾ ಸಾವಯಜನಿಕರ ಸ ೇವ ಮಾಡುವಲ್ಲಲಗಂಭೇರನಿಲ್ುವು ತ್ಾಳಿದಾಾರ ಯೇ? ಚುನಾಯಿತ ಪಿತಿನಿಧಿಗಳ್ಳ, ಸಚಿವರು ತಮೆ ಕತಯವಯಗಳ್ನ್ುನ ಪ್ಾಿಮಾಣಿಕವಾಗಿ ನಿವಯಹಸುತಿೆದಾಾರ ಯೇ? 

ಜನರ, ರಾಜಯದ ಅಥವಾ ನಮಮ ರಾಷ್ರದ ಹಿತ್ದೃಷ್ಟಟಯಿಂದ ಸಕಾಹರಗಳು ಕಾಯಹನಿವಹಹಿಸುತಿತವೆ ಎಿಂದು ನಿೀವು ಭಾವಿಸುತಿತೀರಾ? ತಪುು ಮಾಡುವುದು ಮನ್ುಷ್ಯನ್ ಸಹಜ ಗುಣ. ದ ೇವರೂ ಕೂಡಾ ತ್ಪುು ಮಾಡಬಹುದು ಆದರೆ ರಾಜಕಾರಣಿಗಳು ಎಿಂದಿಗೂ ತ್ಪುು ಮಾಡುವವರು ಅಲಾಿ ಎನುುವಷ್ುಟ ಆಗಿದೆ ಇವತಿತನ ಪರಸ್ಥತತಿ. ಒಿಂದೆೀ ಒಿಂದು ತ್ಪುನುು ಒಪುಕೊಳುುವು ರಾಜಕಾರಣಿ ನಿೀವು ಎಿಂದಾದರೂ ನೊೀಡಿದಿದೀರಾ? 

ತ್ಾವು ಯಾವಾಗಲ್ೂ ಸರಿ ಎನುುವ ರಾಜಕರಣಿಗಳು, ಪಿತಿಪಕ್ಷಗಳ್ಳ ಮಾತ್ರ ಯಾವಾಗಲ್ೂ ತಪುು ಎನ್ುನವ ಮನ ೂೇಭಾವನ ಹ ೂಂದಿದಾಾರಲ್ಲವ ೇ?. ಆದರೆ ಇಬಬರು ವಿರೊೀಧಿಗಳು ಒಿಂದೆೀ ಕಡ್ೆ ಬಿಂದರೆ, ಅವರ ಅಭಿಪಾರಯಗಳು ಹೊಿಂದಿಕೆಯಾಗುತ್ತವೆ.

ರಾಜಕಾರಣಿಗಳು ಇಿಂದು ಒಟ್ಟಟಗ್ೆ ಇರಬಹುದು, ನಾಳೆ ವಿರೊೀಧಿಗಳು ಆಗಬಹುದು ಮತ್ುತ ಕೆಲವು ದಿನಗಳ ನಿಂತ್ರ ಅವರು ಮತ್ೆತ ಒಟ್ಟಟಗ್ೆ ಸೆೀರಬಹುದು. 

See Also:  Check Mahresult.nic.in for Maharashtra SSC Class 10 result 2015

ಇತಿತೀಚ್ಚನ ಕೆಲವು ವಷ್ಹಗಳಲ್ಲಿ ರಾಜಕಾರಣಿಗಳು ಜನಾದೆೀಶಕೆೆ ವಿರುದಧವಾಗಿ ನಡ್ೆದುಕೊಳುುತಿತರುವ ಘಟ್ನೆಗಳು ಇದಕೆೆ ಅತ್ುಯತ್ತಮ ಸಾಕ್ಷಿಯಾಗಿದೆ. ರಾಜಕಾರಣಿಗಳ ಮೂಲಮಿಂತ್ರಯೆಿಂದರೆ, “ರಾಜಕೀಯದಲ್ಲಿ ಶಾಶವತ್ ಮಿತ್ರ ಅಥವಾ ಶತ್ುರ ಇಲಿ.” ಇಿಂದಿನ ರಾಜಕೀಯವು “ಹೊಿಂದಾಣಿಕೆ ರಾಜಕೀಯ” ವಾಗಿ ಮಾಪಹಟ್ಟಟದೆ. 

ಆದರೆ ಮೂಲಭ್ೂತ್ ತ್ತ್ವಗಳು, ಆದಶಹಗಳು, ಮೌಲಯಗಳ ಗತಿಯೇನ್ು? ರಾಜಕಾರಣಿಗಳಿಗ್ೆ ಸ್ಥದಾಧಿಂತ್ಗಳಿವೆಯೆೀ? ಸ್ಥದಾಧಿಂತ್ಗಳನುು ಹೊಿಂದುವುದು ಮುಖಯವೆಿಂದು ಅವರು ಪರಗಣಿಸುತ್ಾತರೆಯೆೀ?

ಪಾರಯಶಃ, ಇವು ‘ನೊೀ ಬೆರೀನರ್’ ಪರಶೆುಗಳು. 10 ವಷ್ಹದ ಮಗು ಕೂಡ ನೆೀರವಾಗಿ, ‘ಇಲಿ’ ಎಿಂದು ನಿಸಸಿಂದಿಗಧವಾಗಿ ಉತ್ತರಸಬಹುದು, ಆದರೆ ಕೆಲವು ಕಲ್ಲತ್ ಸಂಪಿದಾಯವಾದಿಗಳ್ಳ “ನೊೀಡಿ, ಇದು ಒಿಂದು ವಯವಸೆಿ … ರಾಜಕಾರಣಿಗಳನುು 

ಮಾತ್ರ ದೂಷ್ಟಸಲು ಸಾಧ್ಯವಿಲಿ … ಭ್ರಷ್ಾಟಚಾರ ಆಳವಾಗಿ ಬೆೀರೂರದೆ ಇತ್ಾಯದಿ” ಅಿಂಥಾ ಸಮರ್ಥಹಸ್ಥಕೊಳುುತ್ಾತರೆ.

 ಆದರೆ ಇದು ನಮಮನುು ನಾವೆೀ ಮೂಖಹರನಾುಗಿಸ್ಥಕೊಳುುವಿಂತಿದೆ. ಭಾರತ್ದ ರಾಜಕೀಯದ ಸ್ಥಿತಿ ನಮಗ್ೆಲಿರಗೂ ಗ್ೊತ್ುತ. 

ದಿನದಿಿಂದ ದಿನಕೆೆ ರಾಜಕೀಯದಲ್ಲಿ ನೆೈತಿಕ ಮೌಲಯಗಳು ವೆೀಗವಾಗಿ ಕುಸ್ಥಯುತಿತವೆ. ಇಿಂದಿನ ರಾಜಕಾರಣಿಗಳ ಚ್ಚಿಂತ್ನೆಯ ಪರಕರಯೆ, ಕೆಲಸದ ಶೆೈಲ್ಲಗಳು ನೆೈತಿಕ ಸವರೂಪಕೆೆ ವಿರುದಧವಾಗಿದೆ.

ಎಿಂದಿನಿಂತ್ೆ, ಸಾವಹಜನಿಕರು ದೊಡಾ ಪರಮಾಣದಲ್ಲಿ ನರಳುತಿತದಾದರೆ. ಕೆಲವರು ರಾಜಕೀಯದ ಸ್ಥಿತಿಯ ಬಗ್ೆೆ ಕೊನೆಯಲಿದೆ ಗ್ಾಸ್ಥಪ್ ಮಾಡುವ ಮೂಲಕ ಸಾಿಂತ್ವನ ಪಡ್ೆಯುತ್ಾತರೆ ಮತ್ುತ ಕೆಲವರು ಪಕ್ಷಗಳನುು ಸಮರ್ಥಹಸುವಲ್ಲಿ ತ್ಮಮ ಅಮೂಲಯ ಸಮಯವನುು ವಯಥಹ ಮಾಡುತ್ಾತರೆ.. ಸಮಸೆಯಯ ಬಗ್ೆೆ ತ್ಲೆ ಕೆಡಿಸ್ಥಕೊಳುಬೆೀಡಿ, ಬದಲಾಗಿ ಬದಲಾವಣೆ ತ್ರಲು ಏನು 

ಮಾಡಬೆೀಕು ಎಿಂದು ಯೊೀಚ್ಚಸ್ಥ ಎಿಂದು ಸಾಮಾನಯ ಜ್ಞಾನ ಸಹ ಹೆೀಳುತ್ತದೆ.

2) ರಾಜಕಾರಣಿಗಳನುು ದೂರುವುದರಿಂದ ಸಮಸೆಯ ಪರಹಾರವಾಗುತ್ತದೆಯೆೀ?

ಕ ೇವಲ್ ರಾಜಕಾರಣಿಗಳು ಅಥವಾ ಪಕ್ಷಗಳನುು ದೂಷ್ಟಸುವುದರಲ್ಲಿ ಅಥಹವಿಲಿ ಎಿಂಬುವದನುು ನಾವು

ಅಥಹಮಾಡಿಕೊಳುಬೆೀಕು. ಎಷ್ೆಟ ಆದರೂ, ಅವರು ನಮಿಮಿಂದ ಆಯೆೆಯಾದವರು. ಆದರೆ ಇದಕೆೆ ಒಿಂದು ಕಾಯಚ್ ಇದೆ. ಅವರು ನಮ್ಮಮಲಿರಿಂದ ಸಾಮೂಹಿಕವಾಗಿ ಚುನಾಯತ್ರಾಗಿದಾದರೆ ಎಿಂದು ಹೆೀಳುವುದು ಸರಯಲಿ … ಅವರು ಬಹುಮತದಿಂದ ಆಯೆಯಾದವರು ಎನ್ುನವುದೂ ಸೂಕೆವಲ್ಲ.

2019 ರ ಸಿಂಸತ್ ಚುನಾವಣೆಯನುು ಉದಾಹರಣೆಯಾಗಿ ತ್ೆಗ್ೆದುಕೊಳೆ್ುೀಣ. ಆಗ ಭಾರತ್ದ ಒಟ್ುಟ ಜನಸಿಂಖ್ೆಯ 139ಕೊೀಟ್ಟ. ಒಟ್ುಟ ಅಹಹ ಮತ್ದಾರರು 91 ಕೊೀಟ್ಟ. ಇದರಲ್ಲಿ 61 ಕೊೀಟ್ಟ ಜನರು ಮತ್ ಚಲಾಯಿಸಿದಾರು. ಎನ ಡಿಎ (ಬಿಜೆಪ ನೆೀತ್ೃತ್ವದ ಮ್ಮೈತಿರಕೂಟ್) 23 ಕೊೀಟ್ಟ ಮತ್ಗಳನುು ಪಡ್ೆದು ಸಕಾಹರ ರಚ್ಚಸ್ಥತ್ು. ಅಿಂದರೆ, 139 ಕೊೀಟ್ಟ ಜನರ ಪರವಾಗಿ, ಕೆೀವಲ 23 ಕೊೀಟ್ಟ ಜನರು ನಮಮ ದೆೀಶವನುು ಯಾರು ಆಳಬೆೀಕು ಎಿಂದು ನಿಧ್ಹರಸ್ಥದಾರು. ಅದು ಒಟ್ುಟ ಜನಸಿಂಖ್ೆಯಯ ಕೆೀವಲ 16% ಆಗಿದೆ. ನಾವು ಒಟ್ುಟ ಅಹಹ ಮತ್ದಾರರೊಿಂದಿಗ್ೆ ಹೊೀಲ್ಲಸ್ಥದರೆ, ಕೆೀವಲ 25% ಜನರು ಮಾತ್ರ ಆಡಳಿತ್ದ 

ಅಧಿಕಾರವನುು ಯಾರಗ್ೆ ನಿೀಡಬೆೀಕು ಎಿಂದು ನಿಧ್ಹರಸ್ಥದಾರು. ಇತ್ರ ಚುನಾವಣೆಗಳಲ್ಲಿ (ರಾಜಯ ಅಥವಾ ಸಿಳಿೀಯ) ಅಥವಾ 

See Also:  Policeman suspended after posting remarks on Facebook about Kerala CM

ಹಿಿಂದಿನ ಚುನಾವಣೆಗಳಲ್ಲಿ ಕಥೆ ಭಿನುವಾಗಿಲಿ. 2019 ರಲ್ಲಿ, 2019 ರಲ್ಲಿ ಕೆೀವಲ 67% ಮತ್ದಾನವಾಗಿದದರೆ, 1952 ರಲ್ಲಿ ಕೆೀವಲ 

61% ಮತ್ದಾನ ಆಗಿತ್ುತ. ಇದರಥಹ, ಮೂರನೆೀ ಒಿಂದು ಭಾಗದಷ್ುಟ ಭಾರತಿೀಯರು ಇನೂು ಮತ್ ಚಲಯಸುತಿತಲಿ. 

ಹಿೀಗ್ಾಗಿ, ಒಟ್ಾಟರೆ ಮತ್ದಾರರಲ್ಲಿ ಕನಿಷ್ಠ ಶೆೀಕಡ್ಾವಾರು ಮತ್ದಾರರು ಒಗೂೆಡಿದರೆ, ಅವರು ಆಡಳಿತ್ಕಾೆಗಿ 

ಜನಾದೆೀಶವನುು ಬದಲಾಯಸಬಹುದು. ಇದಲಿದೆ, ರಾಜಕೀಯ ಪಕ್ಷಗಳು ಮತ್ುತ ನಾಯಕರು ವಿವಾದಾತ್ಮಕ (ಮುಖಯವಾಗಿ 

ಧ್ಮಹ) ವಿಷ್ಯಗಳಿಿಂದ ಮತ್ದಾರರನುು ಮತ್ತಷ್ುಟ ವಿಭ್ಜಿಸುತ್ಾತರೆ. ಮತ್ದಾರರು ಕೂಡ ಪರಜ್ಞಾಶೂನಯವಾಗಿ 

ಭಾವುಕರಾಗುತ್ಾತರೆ ಮತ್ುತ ಭಾವನೆಗಳ ಪರಕೊೀಪದಿಿಂದ ಮತ್ ಚಲಾಯಸುತ್ಾತರೆ. 

ಇದನುು ಪರಗಣಿಸ್ಥ – 33% ಜನರು ಮತ್ ಚಲಾಯಸುವುದಿಲಿ ಮತ್ುತ ಉಳಿದ 67% ರಲ್ಲಿ, ಕನಿಷ್ಠ 3 ಪರಬಲ ಅಭ್ಯರ್ಥಹಗಳಿಗ್ೆ ಮತ್ಗಳನುು ಹಾಕಲಾಗುತ್ತದೆ. ಆದದರಿಂದ, ಅಭ್ಯರ್ಥಹಯು ಕೆೀವಲ 25% (ಅಥವಾ ಇನೂು ಕಡಿಮ್ಮ) ಮತ್ಗಳೆ್ಿಂದಿಗ್ೆ ಚುನಾವಣೆಗಳನುು ಗ್ೆಲಿಲು ಸಾಧ್ಯವಾಗುತ್ೆತ. ಆದದರಿಂದ, ಇಿಂದಿನ ಚುನಾವಣೆಯಲ್ಲಿ ಗ್ೆಲುವು ಎಿಂದರೆ ಜನರನುು 

ವಿಭ್ಜಿಸುವುದು… ಜನರನುು ಒಗೂೆಡಿಸುವುದು ಅಲಿ. 2019 ರ ಸಾವಹತಿರಕ ಚುನಾವಣೆಯಲ್ಲಿ 23 ಕೊೀಟ್ಟ ಜನರು ಎನ ಡಿಎಗ್ೆ ಮತ್ ಹಾಕದರೆ, 38 ಕೊೀಟ್ಟ ಜನರು ಅದರ ವಿರುದಧ ಮತ್ ಚಲಾಯಸ್ಥದರು. ಆದರೆ ಆ ಮತ್ಗಳು ಬಹು ಬಣಗಳಾಗಿ ವಿಭ್ಜನೆಯಾಯತ್ು. ಇನೂು 30 ಕೊೀಟ್ಟ ಜನರು ಮತ್ ಹಾಕಲಿ ಎಿಂದು ಬೆೀರೆ ಹೆೀಳಬೆೀಕಾಗಿಲಿ. ಮಾರ್ಜಯನ್ಲ ಮತದಾರರ ೇನಿರ್ಾಯಯಕರಾಗಿದಾರು ಎನ್ುನವುದು ಸುಷ್ಿ.

3) ನಿಜವಾದ ಪರಜಾಪರಭ್ುತ್ವದ ಅಥಹವೆೀನು?

ಪರತಿಯೊಬಬ ಭಾರತಿೀಯನ ಹೊಣೆಗ್ಾರಕೆ ಎಲ್ಲಲಅಡಗಿದ ? ನಾವು ಪರತಿಯೊಬಬರೂ ಪರಜಾಪರಭ್ುತ್ವ ದೆೀಶದ ಪರಜೆಗಳ ನಿಜವಾದ ಜವಾಬಾದರಯನುು ಅಥಹಮಾಡಿಕೊಳುದ ಹೊರತ್ು ವಿಶವದ ಅತ್ಯಿಂತ್ ಯಶಸ್ಥವ ಪರಜಾಪರಭ್ುತ್ವ ಎಿಂದು ಹೆೀಳಿಕೊಳುುವುದರಲ್ಲಿ ಯಾವುದೆೀ ಅಥಹವಿಲಿ. ‘ಡ್ೆಮಾಕರಸ್ಥ’ ಎಿಂಬ ಪದವು ಎರಡು ಗಿರೀಕ್ ಪದಗಳಿಿಂದ ಬಿಂದಿದೆ –

“ಡ್ೆಮೊಸ್”, ಅಿಂದರೆ ಜನರು ಮತ್ುತ “ಕಾರಟ್ೊೀಸ್” ಎಿಂದರೆ ಶಕತ. ಆದದರಿಂದ, ಪರಜಾಪರಭ್ುತ್ವವು ಜನರನುು ಯಾರು ಆಳಬೆೀಕು ಎಿಂದು ನಿಧ್ಹರಸುವ ಅಧಿಕಾರವಾಗಿದೆ. ಸರಳವಾಗಿ ಹೆೀಳುವುದಾದರೆ, ಪರಜಾಪರಭ್ುತ್ವದಲ್ಲಿ, ಸಕಾಹರವು ಜನರ ಇಚೆೆಯಿಂದ ರಚನೆಯಾಗುತ್ತದೆ.

ನ್ಮೆ ದ ೇಶ್ದ ಸಂವಿಧಾನ್ ನಾಗರಿಕ ರಿಗ ದ ೇಶ್ದ ಭವಿಷ್ಯ ನಿರ್ಯರಿಸುವ ಉನ್ನತ ಅಧಿಕಾರ ನಿೇಡಿದಾಗ ಮತದಾನ್ಮಾಡುವುದು, ಅದರಲ್ಲಲಯೂ ಸಿಂವೆೀದನಾಶೀಲವಾಗಿ ಮತದಾನ್ ಮಾಡುವುದು ನ್ಮೆ ಕತಯವಯವಲ್ಲವ ೇ? ಸಮಷ್ಟಿ ಪಿಜ್ಞ ಯನ್ುನ ಬಳ್ಸುವುದರ ಮೂಲ್ಕ ನ್ಮೆ ದ ೇಶ್ವನ್ುನ ಯಾರು ಆಳ್ಬ ೇಕು, ನಿೇತಿ ನಿರೂಪರ್ ಯಾರು ಮಾಡಬ ೇಕು ಎಂದು ನಿರ್ಯರಿಸುವ ಅಧಿಕಾರ ಅಲಿದೆ ಜವಾಬಾದರ ಕೂಡ ನಾಗರಿಕರದಾಾಗಿದ.

ಡ್ಾ.ಎ.ಪ.ಜೆ.ಅಬುದಲ್ ಕಲಾಿಂ ಅವರು, “ಪರಜಾಪರಭ್ುತ್ವದಲ್ಲಿ, ಪರತಿಯೊಬಬ ನಾಗರಕನ ಯೊೀಗಕ್ೆೀಮ ಮತ್ುತವೆೈಯಕತಕತ್ೆ ರಾಷ್ರದ ಒಟ್ಾಟರೆ ಸಮೃದಿಧ, ಶಾಿಂತಿ ಮತ್ುತ ಸಿಂತ್ೊೀಷ್ಕೆೆ ಮುಖಯವಾಗುತ್ತದೆ” ಎಿಂದು ಹೆೀಳಿದದರು. ಈ ಉದ ಾೇಶ್ ಸಾಧಿಸಲ್ುನಾವ ಲ್ಲರೂ ಮತದಾನ್ ಮಾಡಲ ೇಬ ೇಕು. ಅದೂ ಜವಾಬಾದರಯಿಂದ ಮತದಾನ್ ಮಾಡಬ ೇಕು. 

See Also:  UP Police Exam Admit Card and Results at Uppbpb.gov.in

ಆದರ ನಾವು ಹ ೂರ್ ಗಾರಿಕ ಯಿಂದ ಮತದಾನ್ ಮಾಡುತಿೆದ ಾೇವ ೇಯ? ಪಿಜ್ಞಾಪೂವಯಕವಾಗಿ ಜಾಣತನ್ದಿಂದ ಮತದಾನ್ಮಾ ಡುತಿೆದ ಾೇವ ಯೇ? ನಾವು ನಿಜವಾಗಿಯೂ ಆತ್ಮಸಾಕ್ಷಿಯೊಿಂದಿಗ್ೆ ಮತ್ ಚಲಾಯಸುತ್ೆತೀವೆಯೆೀ? ಮತದಾನ್ದಿಂದ ದೂರವುಳಿದು ಮತ ಹಾಕದ ೇ ಇದಾರ ಅಥವಾ ಬೆೀಜವಾಬಾದರಯಿಂದ ಮತ ಚಲಾಯಸ್ಥದರೆ ಅದರ ದುಷ್ುರಿರ್ಾಮದ ಕುರಿತು ನಮಗ್ೆ ಪಿಜ್ಞ ಇದ ಯೇ?

ಮತದಾನ್ದ ಹಕ ೆಂದರ ಜನರ ಒಳಿತಿಗಾಗಿ ಕ ಲ್ವು ವಯಕಿೆಗಳಿಗ ಪವರ ಆಫ್ ಅಟಾನಿಯ ನಿೇಡಿದಂತ್ ಆಗುತೆದ .

ಮತದಾನ್ದಿಂದ ದೂರ ಉಳಿಯುವುದರಿಂದ ಇಲ್ಲವ ೇ ನಿಷ್ಾೆಳ್ರ್ಜಯಿಂದ ಮತದಾನ್ ಮಾಡುವುದರಿಂದ ಆಗುವ ದುಷ್ುರಿರ್ಾಮದ ಬ ಲ ತ್ ರದಂತ್ ನ ೂೇಡಿಕ ೂಳ್ಳುವುದು ನ್ಮೆ ಕತಯವಯವಾಗಿದ .

ಕ ೂನ ಯ ಮಾತು – ಅಹಹ ಅಭ್ಯರ್ಥಹ ಯಾರು?

ಪರತಿಯೊಬಬ ಅಹಹ ಮತ್ದಾರರು ಮತ್ ಚಲಾಯಸಬೆೀಕು ಮತ್ುತ ಅಹಹ ಅಭ್ಯರ್ಥಹಗ್ೆ ಮತ್ ಹಾಕಬೆೀಕು. ರಾಜಕಾರಣಿಗಳು ಅಥವಾ ರಾಜಕೀಯ ಪಕ್ಷಗಳು ಮಾಡುವ ಅಥಯ, ವಿತಕಯಗಳ್ಳ, ವಿವಾದಾತ್ಮಕ ನಿರೂಪಣೆಗಳು ಮತ್ುತ ವಿಭ್ಜನೆಯ ತ್ಿಂತ್ರಗಳಿಗ್ೆ ವಿಚಲ್ಲತ್ರಾಗಬೆೀಡಿ. 

ಭಾವನಾತ್ಮಕ ಬಾಿಾಕ್ ಮ್ಮೀಲ್ಲಿಂಗ್, ಆಮಿಷ್ಗಳಿಗ್ೆ ಒಳಗ್ಾಗಬೆೀಡಿ. ಆದರೆ ದೊಡಾ ಪರಶೆುಯೆೀನಿಂದರೆ, ಅಹಹ ಅಭ್ಯರ್ಥಹ ಯಾರು ಅಥವಾ ಅಹಹ ಪಕ್ಷವನುು ಹೆೀಗ್ೆ ನಿಣಹಯಸಬಹುದು? ಬಹುಶಃ, ಪರಹಾರವನುು ತ್ಲುಪಲು ಸರಯಾದ ಸೂತ್ರವಿರಲ್ಲಕೆಲಿ. ಆದರೆ ಇದು ತ್ುಿಂಬಾ ಕಷ್ಟಕರವಾದ ಪರಕರಯೆಯೂ ಅಲಿ. ಸಾಮಾನಯ ಜ್ಞಾನವನುು ಅನವಯಸ್ಥದರೆ, ನಿೀವು ಉತ್ತಮ ಅಭ್ಯರ್ಥಹಯಾರೆಿಂದು ನಿಧ್ಹರಸಬಹುದು. 

ಆದರೆ ಮತ್ದಾನ ಮಾಡುವುದು ಇನೂು ಮುಖಯ. ನಿಮಮ ಮತ್ವನುು ವಯಥಹ ಮಾಡಬೆೀಡಿ. ಒಿಂದು ಸಣಣ ಶೆೀಕಡ್ಾವಾರು ಜನರು ನಿಮಮ ಮತ್ುತ ನಿಮಮ ಮಕೆಳ ಭ್ವಿಷ್ಯವನುು ನಿಧ್ಹರಸಲು ಬಿಡಬೆೀಡಿ. 

ಈ ಬಾರಿ ತಪ್ಪದೆೇ ಮತದಾನ ಮಾಡಿ. ಜವಾಬಾುರಿಯುತವಾಗಿ ಸರಿಯಾದ್ ಅಭ್ಯರ್ಥಿಯ ಪ್ರ ಮತ ಚಲ್ಾಯಿಸಿ. 

Vijay Mane
About Vijay Mane 2 Articles
Fortunate to have experienced spearheading several businesses in the last 24+ years. From wholesale/retail trading of home and gas appliances, dairy foods processing, manufacturing foods & beverages to a software product company, photography and digital fine arts, financial services, strategic consulting, salon to restaurant businesses. Have been part of several start-ups, sell-outs, buy-outs to shutdowns. A Post Graduate in Management Sciences, has worked as an analyst in financial (equity and debt) markets. Analyzing businesses, industries and company valuations were the core areas of work. Currently, spearheading multiple businesses and actively advising/mentoring/investing in early-stage enterprises that can impact rural economy. A new foray is into psephology. Strongly networked in Karnataka, an active member of several business / social organizations. Willing to support Startups / Founders / Entrepreneurs with advisory, access to markets, networks and investments. Basically, I enjoy solving business problems. :)